Breaking News

ಒಮಿಕ್ರೋನ್​​​ ಆರ್ಭಟದ ಬಗ್ಗೆ WHO ವಾರ್ನಿಂಗ್​​​​..!

ಆರೋಗ್ಯ ಇಲಾಖೆ ನೇತೃತ್ವದಲ್ಲಿ ಮಹತ್ವದ ಸಭೆ....

SHARE......LIKE......COMMENT......

ಬೆಂಗಳೂರು:

ಒಮಿಕ್ರೋನ್​​​ ಆರ್ಭಟದ ಬಗ್ಗೆ WHO ವಾರ್ನಿಂಗ್​​​​ ಕೊಡುತ್ತಿದ್ದಂತೆ, ರಾಜ್ಯ ಆರೋಗ್ಯ ಇಲಾಖೆ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ತಜ್ಞರು ಹಿರಿಯ ಅಧಿಕಾರಿಗಳ ಜತೆ ಸುದೀರ್ಘ ಸಮಾಲೋಚನೆ ನಡೆಸುತ್ತಿದ್ದು ಸಚಿವ ಡಾ.K.ಸುಧಾಕರ್​​ ಇಂದು ಚರ್ಚೆ ನಡೆಸಲಿದ್ದಾರೆ. ಇಂದು ಸುಮಾರು 7 ಗಂಟೆಗಳ ಕಾಲ ನಡೆಯುವ ಮಹತ್ವದ ಮೀಟಿಂಗ್ ಕೊರೋನಾ ಒಮಿಕ್ರೋನ್​​​​​​​​ ವೈರಸ್ ಕಂಟ್ರೋಲ್​ಗೆ ಏನೇನ್​​ ಕ್ರಮಗಳನ್ನು ಕೈಗೊಳ್ಳಬೇಕು ಯಾವುದಕ್ಕೆ ನಿರ್ಬಂಧ ಯಾವುದೆಲ್ಲಾ ಫುಲ್​ ಕ್ಲೋಸ್​ ಹಾಗೂ ಸಿಎಂಗೆ ಏನೇನ್​​​​ ಸಲಹೆ ಕೊಡಬೇಕು ಅನ್ನೋ ಬಗ್ಗೆ ಡಿಸೈಡ್​ ಆಗಲಿದೆ ಒಟ್ಟಿನಲ್ಲಿ ಒಮಿಕ್ರೋನ್​​​​​​​​ ವೈರಸ್​ ವಿಶ್ವದ ಹಲವೆಡೆ ಕಾಣಿಸಿಕೊಳ್ತಾ ಇದ್ದಂತೆ ರಾಜ್ಯಕ್ಕೆ ಬಂದ ದಕ್ಷಿಣ ಆಫ್ರಿಕಾ ವ್ಯಕ್ತಿಯಲ್ಲಿ ವಿಭಿನ್ನ ಲಕ್ಷಣಗಳು ಪತ್ತೆಯಾಗಿದೆ. ಇದರ ಬೆನ್ನಲ್ಲೆೇ ಆರೋಗ್ಯ ಇಲಾಖೆ ಮತ್ತಷ್ಟು ಟಫ್ ರೊಲ್ಸ್ ಹಾಗೂ ಇಂದು ಸಂಜೆಯೇ ಹೊಸ ಗೈಡ್​ಲೈನ್​​​ ರಿಲೀಸ್ ಮಾಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ…..