Breaking News

ಸೌಂದರ್ಯ ಜಗದೀಶ್ ಪುತ್ರನ ಪುಂಡಾಟಿಕೆ ಪ್ರಕರಣ..!.

ಕಳೆದ 2 ದಿನದಿಂದ ನಾಪತ್ತೆಯಾಗಿರೋ ಸೌಂದರ್ಯ ಜಗದೀಶ್ ಫ್ಯಾಮಿಲಿ ....

SHARE......LIKE......COMMENT......

ಬೆಂಗಳೂರು:

ಸೌಂದರ್ಯ ಜಗದೀಶ್ ಪುತ್ರನ ಪುಂಡಾಟಿಕೆ ಪ್ರಕರಣ ನಗರ ಪೊಲೀಸರಿಗೆ ಚಾಲೆಂಜ್ ಆಗಿದೆ ,ಸೌಂದರ್ಯ ಜಗದೀಶ್ ಫ್ಯಾಮಿಲಿ ಕಳೆದ 2 ದಿನದಿಂದ ನಾಪತ್ತೆಯಾಗಿದ್ದಾರೆ, ಅರೇಸ್ಟ್ ಆಗೋ ಭಯದಲ್ಲಿ‌ ಸೌಂದರ್ಯ ಜಗದೀಶ್ ಫ್ಯಾಮಿಲಿ ಸದ್ದೀಲ್ಲದೇ ದೇಶ ಬಿಟ್ಟು ಎಸ್ಕೇಪ್ ಆದ್ರಾ ಎಂಬ ಅನುಮಾನ ಶುರುವಾಗಿದೆ, ಇವರ ಬಂಧನಕ್ಕೆ ಏರ್ ಪೋರ್ಟ್ ಗಳಲ್ಲಿ ವಿಶೇಷ ತಂಡ ಮಾಹಿತಿ ಕಲೆ ಹಾಕುತ್ತಿದ್ದು,ದೇಶದ ಎಲ್ಲಾ ಏರ್ ಪೋರ್ಟ್ ಗಳಿಗೆ ಈ ಮೂವರ ಬಗ್ಗೆ ಮಾಹಿತಿ ನೀಡಿದ್ದಾರೆ..ಸೌಂದರ್ಯ ಜಗದೀಶ್ ಫ್ಯಾಮಿಲಿ ಹುಡುಕಾಟ ನಡೆಸಿರೋ ಮೂವರು psi ನೇತೃತ್ವದ ತಂಡ
ನಿನ್ನೆ ಬೆಂಗಳೂರು ಹೊರವಲಯದ ರೇಸಾರ್ಟ್ ಸೇರಿ ಹೊಟೇಲ್ ನಲ್ಲಿ ಹುಡುಕಾಟ ನಡೆಸಿದ್ರು ಯಾವ ಪ್ರಯೋಜನ ಫಲಿಸಲಿಲ್ಲ….