Breaking News

ಅಭಿಮಾನಿಗಳಿಗೆ ಕರೆ ಕೊಟ್ಟ ನಟ ಯಶ್..!

ವೃಷಭಾವತಿ ನದಿ ಪುನಶ್ಚೇತನಕ್ಕಾಗಿ ಯಶ್ ಸಂಪೂರ್ಣ ಸಹಕಾರ....

SHARE......LIKE......COMMENT......

ಬೆಂಗಳೂರು:  

ಯುವ ಬ್ರಿಗೇಡ್ ಪ್ರಯತ್ನವನ್ನು ನಟ ರಾಕಿಂಗ್ ಸ್ಟಾರ್ ಯಶ್ ಬೆಂಬಲಿಸಿದ್ದು, ಸೆಪ್ಟೆಂಬರ್ 22 ಭಾನುವಾರ  “ಯುವ ಬ್ರಿಗೇಡ್” ವತಿಯಿಂದ “ರನ್ ಫಾರ್ ವೃಷಭಾವತಿ” ಮ್ಯಾರಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಒಂದು ಕಾಲದ ವೃಷಭಾವತಿ ನದಿ ಈಗ ಕೆಂಗೇರಿ ಮೋರಿಯಾಗಿದೆ. ವೃಷಭಾವತಿ ನದಿ ಪುನಶ್ಚೇತನಕ್ಕಾಗಿ ಯಶ್ ಸಂಪೂರ್ಣ ಸಹಕಾರ ಘೋಷಿಸಿದ್ದಾರೆ. ಮ್ಯಾರಥಾನ್ ನಲ್ಲಿ ಎಲ್ಲರೂ ಭಾಗವಹಿಸುವಂತೆ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ……